Wednesday 26 November 2014

ರಕ್ಷಕರ ಸಮ್ಮೇಳನದ ವರದಿ

ರಕ್ಷಕರ  ಸಮ್ಮೇಳನದ  ವರದಿ 

ಎ . ಎಲ್ . ಪಿ .ಎಸ್  ನಾರಾಯಣಮಂಗಲಂ 

        ದಿನಾಂಕ 14.11.2014 ರಂದು  ಶುಕ್ರವಾರ ಶಿಶುದಿನದ ಅಂಗವಾಗಿ  ಎಸ್ .ಎಸ್. ಎ  ನಿರ್ದೇಶನದಂತೆ  ಆಯೋಜಿಸಿದ ರಕ್ಷಕರ ಸಮ್ಮೇಳನವನ್ನು ಮಧ್ಯಾಹ್ನ ೨ ಗಂಟೆಗೆ ಸರಿಯಾಗಿ ಆರಂಭಿಸಲಾಯಿತು . ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮವು ಆರಂಭವಾಯಿತು . ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಗೋಪಾಲಕೃಷ್ಣ ಭಟ್  ಅವರು ಸ್ವಾಗತ ಭಾಷಣ ಮಾಡಿದರು.

No comments:

Post a Comment