ರಕ್ಷಕರ ಸಮ್ಮೇಳನದ ವರದಿ
ಎ . ಎಲ್ . ಪಿ .ಎಸ್ ನಾರಾಯಣಮಂಗಲಂ
ದಿನಾಂಕ 14.11.2014 ರಂದು ಶುಕ್ರವಾರ ಶಿಶುದಿನದ ಅಂಗವಾಗಿ ಎಸ್ .ಎಸ್. ಎ ನಿರ್ದೇಶನದಂತೆ ಆಯೋಜಿಸಿದ ರಕ್ಷಕರ ಸಮ್ಮೇಳನವನ್ನು ಮಧ್ಯಾಹ್ನ ೨ ಗಂಟೆಗೆ ಸರಿಯಾಗಿ ಆರಂಭಿಸಲಾಯಿತು . ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮವು ಆರಂಭವಾಯಿತು . ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಗೋಪಾಲಕೃಷ್ಣ ಭಟ್ ಅವರು ಸ್ವಾಗತ ಭಾಷಣ ಮಾಡಿದರು.
No comments:
Post a Comment